ಏನ್ರೀ ಅವಸ್ಥೆ ಇದು! ಕೋವಿಡ್ ವೈರಸ್ ಬಂದಿದೆ ಎಲ್ರೂ ಮನೇಲೇ ಇರ್ಬೇಕು ಅಂತ ಸರಕಾರ ಲಾಕ್ ಡೌನ್ ಹಾಕಿದ್ರೆ ಈ ದೈತ್ಯ ಕಾಳಿಂಗನೂ ಕಾಡು ಬಿಟ್ಟು ಮನೇಲೆ ಬಂದಿರೋದಾ? ಅದೂ ಎಲ್ಲಿ ಅಂತೀರಾ? ಸೀದಾ ದೇವರ ಕೋಣೆಯಲ್ಲಿ ಅದೂ ‘ಸರ್ಪಭೂಷಣ’ ಎಂದೇ ಭಕ್ತರಿಂದ ಭಜಿಸಲ್ಪಡುವ ‘ಮಂಜುನಾಥ ಸ್ವಾಮಿ’ಯ ಫೊಟೋದ ಪಕ್ಕದಲ್ಲೇ!
ಕುಮಟಾ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಮನೆಯೊಳಗೆ ಬಂದು ಕುಳಿತಿದ್ದ ದೈತ್ಯ ಕಾಳಿಂಗ ಸರ್ಪವನ್ನು ಸ್ನೇಕ್ ಕ್ಯಾಚರ್ ಪವನ್ ಎಂ. ನಾಯ್ಕ್ ಅವರು ಹಿಡಿದು ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ವಿಶೇಷವೆಂದರೆ ಈ ಲಾಕ್ ಡೌನ್ ಪ್ರಾರಂಭವಾದ ಮೇಲೆ ಪವನ್ ಅವರು ರಕ್ಷಿಸಿ ಕಾಡಿಗೆ ಬಿಡುತ್ತಿರುವ ನಾಲ್ಕನೇ ಕಾಳಿಂಗ ಸರ್ಪ ಇದಾಗಿದೆ.
#kannada, #kannada newspaper, #online kannada news,#online kannada newspaper,#udupi,#udupi news, #manipal,#manipal news,#kasturba hospital,#latest kannada news,#karnataka news,breaking kannada news
Latest Kannada News | Karnataka News | Kannada News | Karnataka News Live | Kannada News Live | Kannada News | Karnataka News Live | Kannada Breaking News
…………………………………………………………………………………….
Download Udayavani App
For more..
Website:
Facebook:
YouTube :
Twitter: